ಉಡುಪಿ: ಸಚಿವ ಜೈಶಂಕರ್ ಕಾರ್ಯಕ್ರಮ ಮುಂದೂಡಿಕೆ
ಉಡುಪಿ, ಎ.18: ಶುಕ್ರವಾರ ನಗರದ ಹೊಟೇಲ್ ಕಿದಿಯೂರಿನ ಮಾಧವಕೃಷ್ಣ ಸಭಾಂಗಣದಲ್ಲಿ ನಡೆಯಬೇಕಿದ್ದ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಸಂವಾದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡ ಲಾಗಿದೆ ಎಂದು ಸಂಘಟಕರಾದ ಕೂರ್ಮ ಫೌಂಡೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವರ ಮುಂದಿನ ಪ್ರವಾಸ ದಿನ ನಿಗದಿಯಾದಾಗ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸುವುದಾಗಿ ಕೂರ್ಮ ಫೌಂಡೇಷನ್ ಹೇಳಿದೆ.
Next Story