Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಪರಸ್ಪರ ಅನ್ಯೋನ್ಯತೆ, ಸಹೋದರತೆಯಿಂದ ಕೂಡಿ...

ಪರಸ್ಪರ ಅನ್ಯೋನ್ಯತೆ, ಸಹೋದರತೆಯಿಂದ ಕೂಡಿ ಬಾಳಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ : ಶಾಸಕ ಅಶೋಕ್ ರೈ

ವಾರ್ತಾಭಾರತಿವಾರ್ತಾಭಾರತಿ21 Sept 2023 10:53 PM IST
share
ಪರಸ್ಪರ ಅನ್ಯೋನ್ಯತೆ, ಸಹೋದರತೆಯಿಂದ ಕೂಡಿ ಬಾಳಿದಾಗ ಸುಂದರ ಸಮಾಜದ ನಿರ್ಮಾಣ ಸಾಧ್ಯ : ಶಾಸಕ ಅಶೋಕ್ ರೈ

ಮಂಗಳೂರು: ಸರ್ವ ಧರ್ಮಗಳು ಭೋಧಿಸುವುದು ಶಾಂತಿಯನ್ನಾಗಿದೆ. ಧರ್ಮಗಳು ಅನ್ಯೋನ್ಯತೆಯಿಂದ ಪರಸ್ಪರ ಸಹೋದರರಂತೆ ಬಾಳಿದಾಗ ಸಮಾಜ ಅಭಿವೃದ್ಧಿಯಾಗುವುದು. ಸ್ವಹಿತಾಸಕ್ತಿಗೋಸ್ಕರ , ರಾಜಕೀಯ ಮೇಲಾಟದಲ್ಲಿ ಇಂದು ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿದ್ದು , ಕಚ್ಚಾಟ , ಹಿಂಸೆಗಳು ಮೇಳೈಸುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಮಕ್ಕಳನ್ನು ಇವುಗಳಿಗೆ ಪ್ರೇರೇಪಿಸದೆ , ಉತ್ತಮ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಗುರುತಿಸುವಂತೆ ಮಾಡಬೇಕಾಗಿರುವುದು ನಮ್ಮ ಮೇಲಿನ ಜವಾಬ್ದಾರಿಯಾಗಿದೆ. ಭ್ರಷ್ಟಾಚಾರ , ಧಾರ್ಮಿಕ ಹಿಂಸಾಚಾರ , ಮಾದಕ ವ್ಯಸನಗಳನ್ನ ಹೋಗಲಾಡಿಸಬೇಕಾಗಿದ್ದು ಇವ್ವೆಲ್ಲದಕ್ಕೂ ಶಿಕ್ಷಣ ಅತ್ಯಗತ್ಯ ವಾಗಿದೆ. ಇಂದು ಯುವ ಸಮೂಹವು ಕೇವಲ ಪ್ರಾಥಮಿಕ ಶಿಕ್ಷಣವನ್ನು ಪಡೆದು ವಿದೇಶಗಳತ್ತ ಮುಖ ಮಾಡುತ್ತಿದ್ದು, ಮುಂದಿನ ತಲೆಮಾರುಗಳಿಗೆ ಇವು ದೊಡ್ಡ ದುರಂತವಾಗಿದ್ದು, ಉತ್ತಮ ಶಿಕ್ಷಣವನ್ನು ಪಡೆದು, ಸಮಾಜದಲ್ಲಿ ಗುರುತಿಸಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿ ಬದುಕುವುದನ್ನು ಪ್ರೇರೇಪಿಸುವಂತೆ ಕೇಳಿಕೊಂಡು, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ ಸಂಸ್ಥೆಗೆ ಭೇಟಿ ನೀಡಿದ ಸಂಧರ್ಭ ಸ್ಮರಿಸಿಕೊಂಡ ಅವರು ಹೊಸ ಸುಶಿಕ್ಷಿತ ಸಮಾಜವನ್ನು ನಿರ್ಮಿಸುತ್ತಿರುವ ಕೆ ಐ ಸಿ ಸಂಸ್ಥೆಯನ್ನು ಪ್ರಶಂಸಿಸಿದರು. ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಯು ಎ ಇ ಭೇಟಿ ನೀಡಿದ ಸಂಧರ್ಭ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸಮಿತಿ ನೇತಾರರಿಗೆ ಪುತ್ತೂರು ಶಾಸಕ ಅಶೋಕ್ ರೈ ಕೊಡಿಂಬಾಡಿ ರವರು ಕೆ ಐ ಸಿ ಮೀಲಾದ್ ಸಮಾವೇಶದಲ್ಲಿ ಭಾಗವಹಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಇದೆ ಸಂದರ್ಭ ಕೆ ಐ ಸಿ ಯು ಎ ಇ ಸಮಿತಿ ಪದಾಧಿಕಾರಿಗಳು ಶಾಸಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕೆ ಐ ಸಿ ಯು ಎ ಇ ಸಮಿತಿ ಆಯೋಜಿಸಿದ ಗ್ರಾಂಡ್ ಮೀಲಾದ್ ಕಾರ್ಯಕ್ರಮದ ಪ್ರಾರಂಭದಲ್ಲಿ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ರವರ ನೇತೃತ್ವದಲ್ಲಿ ಮೌಲೂದ್ ಪಾರಾಯಣವು ನಡೆಯಿತು . ನಂತರ ಸಫ್ವಾನ್ ಮತ್ತು ತಂಡ ಅತ್ಯಾಕರ್ಷಕ ರೀತಿಯಲ್ಲಿ ಬುರ್ದಾ ಆಲಾಪನೆಯು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೆ ಐ ಸಿ ಮೀಲಾದ್ ಸಮಿತಿ ಚೇರ್ಮನ್ ಜಬ್ಬಾರ್ ಬೈತಡ್ಕರವರು ಸ್ವಾಗತ ಭಾಷಣದಲ್ಲಿ ಮಾತನಾಡುತ್ತಾ , ಈ ಹಿಂದೆ ಕೆ ಐ ಸಿ ಯು ಕೇವಲ ಯು ಎ ಇ ಗೆ ಸೀಮಿತವಾಗಿತ್ತು , ಆದರೆ ಇಂದು ಕೆ ಐ ಸಿ ಯು ಅರಬ್ ರಾಷ್ಟ್ರಗಳನ್ನೊಳಗೊಂಡ ಸಮಿತಿಗಳನ್ನು ಒಳಗೊಂಡು ಕೆ ಐ ಸಿ ಜಿ ಸಿ ಸಿ ಸಮಿತಿಯು ಕಾರ್ಯರೂಪಕ್ಕೆ ಬಂದಿದ್ದು , ನಮ್ಮೆಲ್ಲರ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮೌಲ್ಯಯುತ, ಶಿಸ್ತುಬದ್ಧ ಶಿಕ್ಷಣವನ್ನು ನೀಡುತ್ತಿರುವ ಕೆ ಐ ಸಿ ಅಕಾಡೆಮಿ ಕುಂಬ್ರ ಸಂಸ್ಥೆಯ ಅಭಿವೃದ್ಧಿಯಲ್ಲಿ ತಾವೆಲ್ಲರೂ ಕೈಜೋಡಿಸಿಕೊಂಡು ಮುನ್ನಡೆಯುವಂತೆ ಕೇಳಿ ಕೊಂಡು ನಂತರ ಸ್ವಾಗತಿಸಿದರು.

ಕೆ ಐ ಎ ಅಕಾಡೆಮಿ ಡೈರೆಕ್ಟರ್, ಹಾಜಿ ಮೊಹಿಯುದ್ದೀನ್ ಅವರು ಮಾತನಾಡಿ ನಂತರ ಕಾರ್ಯಕ್ರಮ ಉದ್ಘಾಟಿಸಿದರು .

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಸಾಕ್ ಕೌಸರಿ ಪಲೊಟ್ಟುರವರು ಮಾತನಾಡಿ ಕೆ ಐ ಸಿ ಸಂಸ್ಥೆ, ಅಲ್ಲಿನ ಶಿಕ್ಷಣ , ಆಕಾಡೆಮಿ ವಾತಾವರಣದ ಕುರಿತು ವಿವರಿಸಿ, ವಿದ್ಯಾಭ್ಯಾಸಕ್ಕೆ ಇಸ್ಲಾಮ್ ನೀಡಿದ ಮಹತ್ವದ ಕುರಿತು ತಿಳಿಸಿದರು.

ಮುಖ್ಯ ಪ್ರಭಾಷಣಕಾರರಾದ ಹಮೀದ್ ಮುಸ್ಲಿಯಾರ್ ನೀರ್ಕಜೆ ರವರು ಮಾತನಾಡುತ್ತಾ ಪ್ರವಾದಿಯವರ ಜೀವನದ ಪ್ರತಿಯೊಂದು ಘಟನೆಗಳು ಇತಿಹಾಸದ ಪುಟ ಗಳಲ್ಲಿ ದಾಖಲಿಸಲ್ಪಟ್ಟಿದೆ. ಅತ್ಯಂತ ನಿಕೃಷ್ಟ ವಾಗಿದ್ದ ಸಮುದಾಯ ವೊಂದನ್ನು ಆಧರ್ಮ ದಿಂದ ಧರ್ಮದೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ , ಮೌಢ್ಯದಿಂದ ನೈಜತೆಯೆಡೆಗೆ ಸಮುದ್ಧೀಕರಿಸಿ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ಸಮಾಜವೆಂದು ಕುರ್-ಆನ್ ಘೋಷಿಸುವ ತನಕ ಸಂಸ್ಕರಿಸಿದ ಕೀರ್ತಿ ಪ್ರವಾದಿಯವರಿಗೆ ಸಲ್ಲುತ್ತದೆ. ಮಹಿಳಾ ಸಮಾಜವನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಿದ್ದ ಕಾಲದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿದ ಪರಿಶುದ್ಧ ಇಸ್ಲಾಮ್ ಧರ್ಮದ ಕೊನೆಯ ಪ್ರವಾದಿ ವರ್ಯರಾಗಿರುತ್ತಾರೆ ಮುತ್ತು ರಸೂಲ್ (ಸ ಅ ) . ಅವರ ಚರ್ಯೆಯಂತೆ ಜೀವಿಸಿ ಪರಲೋಕ ಪ್ರಾಪ್ತರಾಗೋಣ ಎಂದರು.

ಕಾರ್ಯಕ್ರಮದಳ್ಳಿ ಉಪಸ್ಥಿತರಿದ್ದ ಬಷೀರ್ ಹುದವಿ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.

ಸಭಾ ಕಾರ್ಯಕ್ರದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಕೆ ಐ ಸಿ ಜಿ ಸಿ ಸಿ ಅಧ್ಯಕ್ಷರಾದ ಅನಿವಾಸಿ ಉದ್ಯಮಿ ಅಶ್ರಫ್ ಷಾ ಮಾಂತೂರ್, ಸಭಾಧ್ಯಕ್ಷತೆ ವಹಿಸಿದ ಅಬ್ದುಲ್ ಖಾದರ್ ಬೈತಡ್ಕ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ ಯೂಸುಫ್ ಹಾಜಿ ಬೇರಿಕೆ ,ದಾರುನ್ನೂರ್ ಕಾಶಿಪಟ್ನ ಯು ಎ ಇ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಮಾಡಾವು , ಶಂಸುಲ್ ಉಲಮಾ ತೋಡಾರ್ ಅಧ್ಯಕ್ಷರಾದ ಸಲೀಂ ಮೂಡಬಿದ್ರೆ , ನೂರುಲ್ ಹುದಾ ಮಾಡನ್ನೂರ್ ಅಧ್ಯಕ್ಷರಾದ ಷರೀಫ್ ಕಾವು,ದಾರುಲ್ ಹಸನಿಯಾ ಸಾಲ್ಮರ ಅಧ್ಯಕ್ಷರಾದ ಅನೀಸ್ ಪುರುಷರಕಟ್ಟೆ , ಶಂಸುದ್ದೀನ್ ಸೂರಲ್ಪಾಡಿ , ದಾರುಸ್ಸಲಾಂ ಬೆಳ್ತಂಗಡಿ ಕಾರ್ಯದರ್ಶಿ ಇಬ್ರಾಹಿಂ ಆತೂರ್ , ವಿಖಾಯ ಚೇರ್ಮನ್ ನವಾಜ್ ಬಿ ಸಿ ರೋಡ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗು ಹಿರಿಯ - ಕಿರಿಯ ವಿಭಾಗದಲ್ಲಿ ಇಸ್ಲಾಮಿಕ್ ಕಲಾ ಚಟುವಟಿಕೆಗಳನ್ನು ಹಮ್ಮಿ ಕೊಂಡಿದ್ದು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮೀಲಾದ್ ಸಮಿತಿ ಕಾರ್ಯದರ್ಶಿ ರಾಝಿಕ್ ಹಾರಾಡಿ ವಂದಿಸಿ ಅಝರ್ ಹಂಡೇಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಬ್ದುಲ್ ರಝಾಕ್ ಮಣಿಲ , ಅಶ್ರಫ್ ಅರ್ತಿಕೆರೆ, ಅಬ್ದುಲ್ ಸಲಾಂ ಬಪ್ಪಳಿಗೆ , ಅಬ್ದುಲ್ ರಝಾಕ್ ಸೊಂಪಾಡಿ , ಬದ್ರುದೀನ್ ಹೆಂತಾರ್ ಶರೀಫ್ ಕೊಡಿನೀರ್ , ಅಸೀಫ್ ಮರೀಲ್ , ಆರೀಫ್ ಕೂರ್ನಡ್ಕ, ಅಕ್ರಮ್ ಕೂರ್ನಡ್ಕ, ಆಶಿಕ್ ಕೂರ್ನಡ್ಕ, ಜಾಬೀರ್ ಬೆಟ್ಟಂಪಾಡಿ , ನಾಸೀರ್ ಬಪ್ಪಳಿಗೆ , ಜಾಬೀರ್ ಬಪ್ಪಳಿಗೆ , ಇಸಾಕ್ ಕುಡ್ತಮುಗೇರ್ , ಉಸ್ಮಾನ್ ಮರೀಲ್ ಮೊದಲಾದವರು ಸಹಕರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X