ಮದನಿಯ್ಯ ಸಾದಾತ್ ಫೌಂಡೇಶನ್ ನಿಂದ ಸಹಾಯಧನ

ಮಂಗಳೂರು: ಮದನಿಯ್ಯ ಸಾದಾತ್ ಫೌಂಡೇಶನ್, ಕರ್ನಾಟಕ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಾದಾತ್ ಕುಟುಂಬಗಳ ಮನೆ ಪುನರ್ ನಿರ್ಮಾಣಕ್ಕಾಗಿ 70,000 ರೂ.ಗಳ ಚೆಕ್ ಅನ್ನು ಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ಹಾಗೂ ಸೈಯದ್ ಅಲವಿ ತಂಙಳ್ ಕರ್ಕಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮದನಿಯ್ಯ ಸಾದಾತ್ ಫೌಂಡೇಶನ್ ನ ಅಧ್ಯಕ್ಷರಾದ ಸೈಯದ್ ಜವಾದ್ ತಂಙಳ್ ಅಲ್ ಬಅ್-ಬೂದ್ ಉಳ್ಳಾಲ್, ಕಾರ್ಯದರ್ಶಿ ಹಂಝ ಉಳ್ಳಾಲ, ಕೋಶಾಧಿಕಾರಿ ರಮೀಝ್ ಮೇಲಂಗಡಿ ಉಪಸ್ಥಿತರಿದ್ದರು.
Next Story