ಕಲಬುರಗಿ: ಸಿಡಿಲು ಬಡಿದು ಎತ್ತು ಸಾವು

Update: 2025-04-27 19:53 IST
ಕಲಬುರಗಿ: ಸಿಡಿಲು ಬಡಿದು ಎತ್ತು ಸಾವು

ಕಲಬುರಗಿ: ಆಳಂದ ತಾಲೂಕಿನ ಸರಸಂಬಾ ಗ್ರಾಮದ ರೈತ ಶಿವರಾಯ ಬುಕ್ಕಾ ಅವರ ಒಂದು ಎತ್ತು ಸಂಜೆ ಶುಕ್ರವಾರ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಸುಮಾರು 80,000 ರೂಪಾಯಿ ಬೆಲೆಯ ಈ ಎತ್ತಿನ ಸಾವಿನಿಂದ ರೈತನಿಗೆ ಆರ್ಥಿಕ ಹೊಡೆತವಾಗಿದೆ.

ಈ ಘಟನೆಯ ಬಗ್ಗೆ ಸರಸಂಬಾ ವಲಯದ ಪಶುವೈದ್ಯ ಮಹಾಂತೇಶ್ ಪಾಟೀಲ್ ಭೇಟಿ ನೀಡಿ, ಪ್ರಾಥಮಿಕ ವರದಿಯನ್ನು ಸಂಬoಧಿತ ಇಲಾಖೆಗೆ ಸಲ್ಲಿಸಿದ್ದಾರೆ. ಜೊತೆಗೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News