ಯುವಕ ನಾಪತ್ತೆ
Update: 2025-04-21 21:29 IST

ಬೈಂದೂರು: ವೈವಾಹಿಕ ಜೀವನದಲ್ಲಿನ ಮನಸ್ತಾಪದಿಂದ ಮನ ನೊಂದ ಎಳಜಿತ್ ಗ್ರಾಮದ ಬಸವ(೩೮) ಎಂಬವರು ಎ.೧೭ರಂದು ಬೆಳಿಗ್ಗೆ ಮೊಬೈಲ್ನ್ನು ಮನೆಯಲ್ಲಿ ಬಿಟ್ಟು ಹೊರಗಡೆ ಹೊದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.