ಯುವಕ ನಾಪತ್ತೆ

Update: 2024-08-12 15:32 GMT

ಮಣಿಪಾಲ, ಆ.12: ಮಣಿಪಾಲದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದ 80 ಬಡಗುಬೆಟ್ಟು ಗ್ರಾಮದ ಅಂಡವನ್ ಎಂಬವರ ಮಗ ರವಿಕುಮಾರ್(32) ಎಂಬವರು ವಿಪರೀತ ಕುಡಿತದ ಚಟದಿಂದ ಆ.7ರಂದು ಅಂಗಡಿಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಕಪ್ಪುಮೈಬಣ್ಣ, 5 ಅಡಿ 5 ಇಂಚು ಎತ್ತರ ಹೊಂದಿರುವ ಇವರು, ಕನ್ನಡ, ಹಿಂದಿ, ತಮಿಳು ಭಾಷೆ ಮಾತನಾಡುತ್ತಾರೆ. ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News