ಯುವಕ ನಾಪತ್ತೆ

Update: 2024-08-23 15:48 GMT

ಮಲ್ಪೆ, ಆ.23: ಕಿನ್ನಿಮುಲ್ಕಿಯ ವಾಟರ್ ಸರ್ವಿಸ್‌ನಲ್ಲಿ ಕೆಲಸ ಮಾಡಿ ಕೊಂಡಿದ್ದ ಕಡೆಕಾರ್ ಗ್ರಾಮದ ಗೌತಮ್(31) ಎಂಬವರು ಆ.18ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News