"ನಿರ್ಮಲಾ ಸೀತಾರಾಮನ್ ಗೆ ಕನ್ನಡಿಗರ ಮುಂದೆ ಸತ್ಯ ಹೇಳಲು ಧೈರ್ಯ ಇಲ್ಲ" | Bengaluru | Nirmala Sitharaman

Update: 2024-04-13 09:53 GMT

"ಕೃಷ್ಣನ ದೇವಸ್ಥಾನಕ್ಕೆ ಬಂದು ಹೋಗಲು ಕರ್ನಾಟಕದಿಂದ ಆಯ್ಕೆಯಾಗಿ ಮಂತ್ರಿಯಾಗಿದ್ದಾ ?"

► "ಕರ್ನಾಟಕದ ಸಂಸದರು ತಮ್ಮ ಕರ್ತವ್ಯ ಮಾಡದೇ ಇದ್ದಿದ್ದರಿಂದ ನಾವು ತಕ್ಕ ಪಾಠ ಕಲಿಸುತ್ತೇವೆ"

► "ನಿರ್ಮಲಾ ಸೀತಾರಾಮನ್, ಅಮಿತ್ ಶಾ ಮತ್ತು ಮೋದಿಗೆ ಸುಳ್ಳು ಹೇಳಲು ಇಷ್ಟೊಂದು ಧೈರ್ಯ ಎಲ್ಲಿಂದ ಬಂತು ?"

►► ಬೆಂಗಳೂರು: ಕರ್ನಾಟಕಕ್ಕೆಷ್ಟು ಅನ್ಯಾಯ?: ಬಹಿರಂಗ ಚರ್ಚೆಗೆ ಗೈರಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ : ಪ್ರಶ್ನೆಕೇಳಲು ಬಂದಿದ್ದ ಕನ್ನಡಿಗರು ಪ್ರತಿಕ್ರಿಯಿಸಿದ್ದು ಹೀಗೆ...

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News