"ಪ್ರಧಾನಿಗಳೇ, ಸುಪ್ರೀಂ ಆದೇಶದ ತನಕ ಕೋವಿಡ್ ವ್ಯಾಕ್ಸಿನ್ ಅನ್ನು ಕೊಡಲಿಲ್ಲವೇಕೆ?" | COVID vaccine

Update: 2024-04-13 10:45 GMT

"ಕೋವಿಡ್ ನಿಂದ ಭಾರತ ಮುಕ್ತವಾಗಿದೆ ಎಂದು ಪ್ರಧಾನಿ WEF ನಲ್ಲಿ ಸುಳ್ಳು ಘೋಷಣೆ ಮಾಡುತ್ತಿರುವಾಗ ಭಾರತ ಎರಡನೇ ಅಲೆಗೆ ಬಲಿಯಾಗಿರಲಿಲ್ಲವೇ ?"

► "ಎರಡನೇ ಅಲೆಯಿಂದ ಜನರು ಸಾಯುತ್ತಿದ್ದರೂ ಬಿಜೆಪಿ ಸರ್ಕಾರ ಚುನಾವಣಾ ಸಭೆಗಳನ್ನು ನಡೆಸುತ್ತಿತ್ತಲ್ಲವೇ ? ಕುಂಭ ಮೇಳಕ್ಕೆ ಅವಕಾಶ ಕೊಟ್ಟಿರಲಿಲ್ಲವೇ ?"

► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"

► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"

►► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News