ಯದುವೀರ್ ಸಾರ್ವಜನಿಕರಿಗೆ ಸಿಗ್ತಾರಾ? ಬಾಗಿಲು ಹಾಕೊಂಡು ಹೋಗ್ತಾರೆ ಅಷ್ಟೇ| Mysuru | BJP | Yaduveer |Pratap Simha

Update: 2024-03-21 10:35 GMT

"ದಲಿತರನ್ನು ಹೊಸಕಿ ಹಾಕೋಕೆ ಹೊರಟವನನ್ನು ಆತನ ಪಕ್ಷವೇ ಹೊಸಕಿ ಹಾಕಿದೆ.."

► "ರಾಜ ಹುಟ್ಟೋದು ಸಾರ್ವಜನಿಕರ ಮತಗಟ್ಟೆಯಿಂದಲೇ ಅರಮನೆಯಲ್ಲಿ ಅಲ್ಲ.."

► "ಕೋಮುವಾದಿಗಳನ್ನು ಇಟ್ಕೊಂಡ್ರೆ ಪಕ್ಷಕ್ಕೆ ಡೇಂಜರ್ ಅಂತ ಟಿಕೆಟ್ ಕೊಟ್ಟಿಲ್ಲ.."

► ಹಾಲಿ ಸಂಸದನಿಗೆ ಕೊಕ್ : ಯದುವೀರ್ ಗೆ ಬಿಜೆಪಿ ಟಿಕೆಟ್ : ಮೈಸೂರಿನ ಮತದಾರರು ಹೇಳಿದ್ದು ಹೀಗೆ..

►► ವಾರ್ತಾಭಾರತಿ GROUND REPORT

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News