"ರೈತರ ಬದುಕನ್ನು ಕಾರ್ಪೊರೇಟ್ ಗುಲಾಮಿಗೆ ಹಚ್ಚುವ ಸಂಚು ಮಾಡಿದ್ದೇಕೆ?" | Narendra Modi | Farmers |

Update: 2024-03-07 07:00 GMT

"ಪ್ರಧಾನಿಗಳೇ, ಕಳೆದ 10 ವರ್ಷಗಳಲ್ಲಿ ರೈತರ ಆದಾಯ ಕೇವಲ ಹತ್ತು ಸಾವಿರದಲ್ಲೇ ಉಳಿದಿದೆಯೇಕೆ?"

► "ಪ್ರಧಾನಿಗಳೇ, ಕಳೆದ ಹತ್ತು ವರ್ಷಗಳಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಕೃಷಿಯನ್ನು ಬ್ಯುಸಿನೆಸ್ ಮಾಡುತ್ತಿರುವುದು ರೈತದ್ರೋಹವಲ್ಲವೇ?"

► "ರೈತರ ಆದಾಯ ದ್ವಿಗುಣಗೊಳಿಸುವ ಬದಲು, ಕೃಷಿಯನ್ನು ಕಾರ್ಪೊರೇಟ್ ಗೆ ಒಪ್ಪಿಸಿ ಕೃಷಿ ಉದ್ಯಮಿಗಳ ಆದಾಯವನ್ನು ತ್ರಿಗುಣಗೊಳಿಸಿದ್ದೇಕೆ?"

► "ಮಿಸ್ಟರ್ ಪ್ರೈಮ್ ಮಿನಿಸ್ಟರ್ - Nation Wants To Know"

► "ಈಗಲಾದರೂ ದೇಶದ ಪ್ರಶ್ನೆಗಳಿಗೆ ಉತ್ತರಿಸುವಿರಾ"

► ► ಶಿವಸುಂದರ್ ಅವರ ಸಮಕಾಲೀನ ವಿಶೇಷ ಸರಣಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News