"ಬೇರೆಯವರು ಬಂದ್ರೆ ದರ್ಪ, ದಬ್ಬಾಳಿಕೆ ಜಾಸ್ತಿ ಆಗುತ್ತೆ.." । ಸಂಡೂರು ವಿಧಾನಸಭಾ ಕ್ಷೇತ್ರದ ಜನರು ಹೇಳಿದ್ದೇನು?

Update: 2024-10-17 13:11 GMT

► ಇ. ತುಕಾರಾಂ ಸಂಡೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ.."

► "ಹೊಸಬರು ಬಂದ್ರೆ ಬದಲಾವಣೆ ಆಗುವ ನಿರೀಕ್ಷೆ ಇದೆ.."

► "ಸಂಡೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ.."

► ನ.13ಕ್ಕೆ ಸಂಡೂರು ಕ್ಷೇತ್ರದ ಉಪಚುನಾವಣೆಗೆ ಮತದಾನ

► ವಾರ್ತಾಭಾರತಿ ಮತದಾರರ ಮನದಾಳ । ಸಂಡೂರು ವಿಧಾನಸಭಾ ಕ್ಷೇತ್ರದ ಜನರು ಹೇಳಿದ್ದೇನು?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News