"ಅನಂತ್ ಕುಮಾರ್ ಹೆಗಡೆ ಬಂದು ಜನರಿಗೋಸ್ಕರ ಏನೂ ಮಾಡಿಲ್ಲ.." | Uttara Kannada Voters Opinion | BJP - Congress

Update: 2024-05-04 10:33 GMT

"ಗ್ಯಾರಂಟಿ ಅನುಕೂಲ ಆಗ್ತಿದೆ, ಕಾಂಗ್ರೆಸ್ 100 % ಬರುತ್ತೆ.."

► "ಮೋದಿ ಇದ್ರೆ ನಮ್ಮ ದೇಶ ಉಳಿಯುತ್ತೆ, ಬಿಜೆಪಿಗೆ ಓಟ್ ಹಾಕ್ತೇವೆ"

► "ಈ ಕ್ಷೇತ್ರ ತುಂಬಾ ಅಭಿವೃದ್ಧಿ ಆಗ್ಬೇಕಿತ್ತು, ಆದ್ರೆ ಉತ್ತಮ ನಾಯಕ ಬರ್ಲಿಲ್ಲ"

►► ಲೋಕಸಮರ - ಮತದಾರರ ಮನದಾಳ । ಉತ್ತರ ಕನ್ನಡ ಲೋಕಸಭಾ ಕ್ಷೇತ್ರ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News