ಮಾರ್ಕೇಟ್ ರಸ್ತೆಯ ರಣವೀರ ಕಾಲೋನಿ ನಿವಾಸಿ ಪ್ರಸಾದ್ (33) ಹೃದಯ ಘಾತದಿಂದ ಶನಿವಾರ ರಾತ್ರಿ ನಿಧನರಾದರು. ಅವಿವಾಹಿತರಾಗಿರುವ ಅವರು ಕಾರ್ಕಳ ರೋಟರ್ಯಾಕ್ಟ್ ಕ್ಲಬ್ ಸದಸ್ಯರಾಗಿ, ಅಖಿಲ ಕರ್ನಾಟಕ ರಾಣೆಯರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.
ಮಾರ್ಕೇಟ್ ರಸ್ತೆಯ ರಣವೀರ ಕಾಲೋನಿ ನಿವಾಸಿ ಪ್ರಸಾದ್ (33) ಹೃದಯ ಘಾತದಿಂದ ಶನಿವಾರ ರಾತ್ರಿ ನಿಧನರಾದರು. ಅವಿವಾಹಿತರಾಗಿರುವ ಅವರು ಕಾರ್ಕಳ ರೋಟರ್ಯಾಕ್ಟ್ ಕ್ಲಬ್ ಸದಸ್ಯರಾಗಿ, ಅಖಿಲ ಕರ್ನಾಟಕ ರಾಣೆಯರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ.