ಬೆಳ್ತಂಗಡಿ, ಎ.11: ಗರ್ಡಾಡಿ ಗ್ರಾಮದ ಅಂಗರ್ದೊಟ್ಟು ಸಮೀಪದ ಹಚ್ಚಾಡಿ ನಿವಾಸಿ ಕೃಷಿಕ ಕೊರಗಪ್ಪ ಪೂಜಾರಿ (78) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಮೃತರು ಪತ್ನಿ, ಆರು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬೆಳ್ತಂಗಡಿ, ಎ.11: ಗರ್ಡಾಡಿ ಗ್ರಾಮದ ಅಂಗರ್ದೊಟ್ಟು ಸಮೀಪದ ಹಚ್ಚಾಡಿ ನಿವಾಸಿ ಕೃಷಿಕ ಕೊರಗಪ್ಪ ಪೂಜಾರಿ (78) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು. ಮೃತರು ಪತ್ನಿ, ಆರು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.