ಮಂಗಳಾದೇವಿ ಕ್ಷೇತ್ರಕ್ಕೆ ಐವನ್ ಡಿಸೋಜ ಭೇಟಿ
ಮಂಗಳೂರು, ಜು. 12: ವಿಧಾನಪರಿಷತ್ನ ಮುಖ್ಯ ಸಚೇತಕರಾಗಿ ನೇಮಕಗೊಂಡ ಐವನ್ ಡಿಸೋಜ ಅವರು ರವಿವಾರ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಕೆ.ಭಾಸ್ಕರ ರಾವ್, ಶ್ರೀ ರಮಾನಾಥ ಹೆಗ್ಡೆ ಹೂವು ಹಾರ ಹಾಕಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಸದಾಶಿವ ಅಮೀನ್, ಡಾ.ಕವಿತಾ, ಪೂರ್ಣಿಮಾ ಬಿ.ರಾವ್, ರೇಷ್ಮಾ ಶೆಟ್ಟಿ, ಸುಧೀರ್ ಕಡೇಕಾರ್, ಹರೀಶ, ಮಹೇಶ, ಮನೋರಾಜ್, ವಾಲ್ಟರ್ ಲೋಬೊ, ಉದಯ ಕುಮಾರ್, ಜಯಾನಂದ ಅಮೀನ್, ದಿಲ್ರಾಜ್ ಆಳ್ವ, ನಾರಾಯಣ ಕೋಟ್ಯಾನ್, ಸುಬ್ರಮಣ್ಯ ಶೆಟ್ಟಿಬೆಟ್ಟು, ಪ್ರದೀಪ ಮೊದಲಾದವರು ಉಪಸ್ಥಿತರಿದ್ದರು.
Next Story