ಉದುಮ ಉಪಚುನಾವಣೆ: ಅಂತಿಮ ಕಣದಲ್ಲಿ ನಾಲ್ಕು ಮಂದಿ
ಕಾಸರಗೋಡು, ಜು.13: ಕಾಸರಗೋಡು ಜಿಪಂನ ಉದುಮ ಕ್ಷೇತ್ರಕ್ಕೆ ಜು.28ರಂದು ನಡೆಯಲಿರುವ ಉಪಚುನಾವಣೆಗೆ ನಾಲ್ಕು ಮಂದಿ ಅಂತಿಮ ಕಣದಲ್ಲಿದ್ದಾರೆ.
ನಾಮಪತ್ರ ಹಿಂದೆೆಗೆದುಕೊಳ್ಳುವ ಕೊನೆ ದಿನವಾದ ಬುಧವಾರ ಮೂವರು ನಾಮಪತ್ರ ಹಿಂದೆಗೆದುಕೊಂಡರು.
ಕಾಂಗ್ರೆಸ್ನಿಂದ ಪಿ.ಕೆ.ಎಂ.ಶಾನ್ವಾಝ್, ಐಎನ್ಎಲ್ನಿಂದ (ಎಡರಂಗ ) ಮೊಯ್ದಿನ್ ಕುಂಞಿ ಕಳ್ನಾಡ್, ಬಿಜೆಪಿಯ ಎನ್. ಬಾಬುರಾಜ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಎಸ್.ಮೊಯ್ದಿನ್ ಕುಂಞಿ ಸ್ಪರ್ಧಾ ಕಣದಲ್ಲಿದ್ದಾರೆ.
Next Story