ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು
ಉಡುಪಿ, ಜು.18: ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಯಾತ್ರಾರ್ಥಿ ಗಳಿಗೆ ಕರ್ನಾಟಕ ರಾಜ್ಯ ಹಜ್ ಸಮಿತಿಯಿಂದ ಚುಚ್ಚುಮದ್ದು, ಲಸಿಕೆ ನೀಡುವ ಮತ್ತು ತರಬೇತಿ ಕಾರ್ಯ ಕ್ರಮ ಜು.20ರಂದು ಬೆಳಗ್ಗೆ 9:30 ರಿಂದ ಸಂಜೆಯವರೆಗೆ ಮಣಿಪಾಲ ಮಸೀದಿಯಲ್ಲಿ ನಡೆಯ ಲಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ನಕ್ವಾ ಯಹ್ಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story