ಕಡಬ,ಜು.31: ಬಿಳಿನೆಲೆ ಗ್ರಾಮದ ನೆಟ್ಟಣ ವಾಲ್ತಾಜೆ ದಿ.ರಾಮಕೃಷ್ಣ ಗೌಡರ ಪತ್ನಿ ರತ್ನಾವತಿ(65ವ.) ಅಲ್ಪಕಾಲದ ಅಸೌಖ್ಯದಿಂದ ಜು.29ರಂದು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಇವರು ಪುತ್ರಿ ಆಶಾರವರನ್ನು ಅಗಲಿದ್ದಾರೆ.
ಕಡಬ,ಜು.31: ಬಿಳಿನೆಲೆ ಗ್ರಾಮದ ನೆಟ್ಟಣ ವಾಲ್ತಾಜೆ ದಿ.ರಾಮಕೃಷ್ಣ ಗೌಡರ ಪತ್ನಿ ರತ್ನಾವತಿ(65ವ.) ಅಲ್ಪಕಾಲದ ಅಸೌಖ್ಯದಿಂದ ಜು.29ರಂದು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ಇವರು ಪುತ್ರಿ ಆಶಾರವರನ್ನು ಅಗಲಿದ್ದಾರೆ.