ಶಂಕರ ಮೂಲ್ಯ
ಮಂಗಳೂರು, ಸೆ. 16: ಬಂಟ್ವಾಳ ಅಲ್ಲಿಪಾದೆಯ ಮರಾದೊಟ್ಟು ನಿವಾಸಿ ಶಂಕರ ಮೂಲ್ಯ (65) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಎಳೆಯ ವಯಸ್ಸಿನಲ್ಲಿ ಮೆಕ್ಯಾನಿಕ್ ವೃತ್ತಿ ಆರಂಭಿಸಿ ಕೃಷಿ, ತೋಟಗಾರಿಕೆಯ ಕೆಲಸದ ಜತೆಗೆ ಬಾಡಿಗೆ ಕಾರು ಚಾಲಕರಾಗಿ ದುಡಿಯುತ್ತಿದ್ದರು. ಸ್ಥಳೀಯವಾಗಿ ‘ಡ್ರೈವರ್ ಶಂಕರಣ್ಣೆ’ ಎಂದೇ ಪರಿಚಿತರಾಗಿದ್ದರು.
ಮೃತರು ಪತ್ನಿ , ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Next Story