ಮಂಗಳೂರು, ಅ.12: ಹಿರಿಯ ತಬ್ಲಾ ಮಾಸ್ಟರ್, ಭಜನೆ ಪಟು ಜನಾರ್ದನ ಕದ್ರಿ (87) ಅಸೌಖ್ಯದಿಂದ ಕದ್ರಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮಂಗಳೂರು, ಅ.12: ಹಿರಿಯ ತಬ್ಲಾ ಮಾಸ್ಟರ್, ಭಜನೆ ಪಟು ಜನಾರ್ದನ ಕದ್ರಿ (87) ಅಸೌಖ್ಯದಿಂದ ಕದ್ರಿಯ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.