ಮಂಜೇಶ್ವರ, ಡಿ.16: ಕುದುರೆಕೂಡೆಲು ದಿ. ನಾರಾಯಣ ಶೆಟ್ಟಿಗಾರರ ಪುತ್ರ, ಮಜಿಬೈಲು ಕಂಗುಮೆಯ ಶೀನಶೆಟ್ಟಿಗಾರ್(50) ಅಲ್ಪಕಾಲದ ಅಸೌಖ್ಯದಿಂದ ಡಿ.15ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಂಜೇಶ್ವರ, ಡಿ.16: ಕುದುರೆಕೂಡೆಲು ದಿ. ನಾರಾಯಣ ಶೆಟ್ಟಿಗಾರರ ಪುತ್ರ, ಮಜಿಬೈಲು ಕಂಗುಮೆಯ ಶೀನಶೆಟ್ಟಿಗಾರ್(50) ಅಲ್ಪಕಾಲದ ಅಸೌಖ್ಯದಿಂದ ಡಿ.15ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.