ಉಡುಪಿ, ಜ.2: ಎದೆನೋವಿನಿಂದ ಬಳಲುತ್ತಿದ್ದ ಉದ್ಯಾವರ ಸಂಪಿಗೆ ನಗರದ ಚಂದ್ರಶೇಖರ ಭಂಡಾರಿ(55) ಎಂಬವರು ಜ.1ರಂದು ಸಂಜೆ ವೇಳೆ ಕುತ್ಪಾಡಿಯ ಅನಂತ ಕೃಷ್ಣನಗರದ ಆಯುರ್ವೇದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಜ.2: ಎದೆನೋವಿನಿಂದ ಬಳಲುತ್ತಿದ್ದ ಉದ್ಯಾವರ ಸಂಪಿಗೆ ನಗರದ ಚಂದ್ರಶೇಖರ ಭಂಡಾರಿ(55) ಎಂಬವರು ಜ.1ರಂದು ಸಂಜೆ ವೇಳೆ ಕುತ್ಪಾಡಿಯ ಅನಂತ ಕೃಷ್ಣನಗರದ ಆಯುರ್ವೇದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.