ಶಿರ್ವ, ೆ.3: ಹಿರಿಯ ಹೊಟೇಲ್ ಉದ್ಯಮಿ, ಶಿರ್ವ ರೋಟರಿಯ ಸ್ಥಾಪಕ ಸದಸರಲ್ಲಿ ಓರ್ವರಾದ ಪಾದೂರು ಕೃಷ್ಣಮೂರ್ತಿ ಆಚಾರ್ಯ(70) ಗುರುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಶಿರ್ವದ ಖ್ಯಾತ ದಂತವೈದ್ಯ ಡಾ.ಗುರುರಾಜ್ ಸೇರಿದಂತೆ ಇಬ್ಬರು ಪುತ್ರರು,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶಿರ್ವ, ೆ.3: ಹಿರಿಯ ಹೊಟೇಲ್ ಉದ್ಯಮಿ, ಶಿರ್ವ ರೋಟರಿಯ ಸ್ಥಾಪಕ ಸದಸರಲ್ಲಿ ಓರ್ವರಾದ ಪಾದೂರು ಕೃಷ್ಣಮೂರ್ತಿ ಆಚಾರ್ಯ(70) ಗುರುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಶಿರ್ವದ ಖ್ಯಾತ ದಂತವೈದ್ಯ ಡಾ.ಗುರುರಾಜ್ ಸೇರಿದಂತೆ ಇಬ್ಬರು ಪುತ್ರರು,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.