ಮೂಡುಬಿದಿರೆ, ಎ.23: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ರ ಪುತ್ರ ಇಲ್ಲಿನ ರತ್ನಾಕರವರ್ಣಿ ನಗರದ ನಿವಾಸಿ ಬಿ.ಗಿರಿಧರ ಕಾಮತ್(58) ನಿಧನ ಹೊಂದಿದರು. ಪ್ಲೋರ್ ಮಿಲ್ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.
ಮೂಡುಬಿದಿರೆ, ಎ.23: ಬೇಲಾಡಿಕಾರ್ ಕುಟುಂಬದ ಗಣೇಶ ಬೇಕರಿ ಖ್ಯಾತಿಯ ದಿ. ಬಿ.ಪಾಂಡುರಂಗ ಕಾಮತ್ ರ ಪುತ್ರ ಇಲ್ಲಿನ ರತ್ನಾಕರವರ್ಣಿ ನಗರದ ನಿವಾಸಿ ಬಿ.ಗಿರಿಧರ ಕಾಮತ್(58) ನಿಧನ ಹೊಂದಿದರು. ಪ್ಲೋರ್ ಮಿಲ್ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಅವರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.