ಮಂಗಳೂರು, ಮೇ 23: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ಆಪ್ತ ಸಹಾಯಕ ಹರೀಶ್ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉರ್ವ ನಿವಾಸಿಯಾಗಿರುವ ಹರೀಶ್ ಕೆಲವು ವರ್ಷಗಳಿಂದ ಐವನ್ ಡಿಸೋಜರ ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು.
ಮಂಗಳೂರು, ಮೇ 23: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರ ಆಪ್ತ ಸಹಾಯಕ ಹರೀಶ್ ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಉರ್ವ ನಿವಾಸಿಯಾಗಿರುವ ಹರೀಶ್ ಕೆಲವು ವರ್ಷಗಳಿಂದ ಐವನ್ ಡಿಸೋಜರ ಆಪ್ತ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು.