ಪುತ್ತೂರು, ಮೇ 29: ತಾಲೂಕಿನ ತೆಂಕಿಲ ನಿವಾಸಿ ದಿ. ಕುಳಮರ್ವ ಮಹಾಲಿಂಗ ಭಟ್ ಅವರ ಪತ್ನಿ ಶಂಕರಿ ಅಮ್ಮ (88) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಮೃತರಿಗೆ ಐವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.