ಉಡುಪಿ, ಜು.3: ಮುಂಬೈ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ, ಉಡುಪಿಯ ಕಡಿಯಾಳಿ ನಿವಾಸಿ ಇಬ್ರಾಹೀಂ ಝಹೀರ್ ಲತೀಫ್(63) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರು ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ನ ಅಜೀವ ಸದಸ್ಯರಾಗಿದ್ದರು.