ಬ್ರಹ್ಮಾವರ, ಸೆ.9: ಬಾರ್ಕೂರು ಹೊಸಾಳ ಗ್ರಾಮದ ನಿವಾಸಿ ವಾಸು ಅಮೀನ್(57) ಅಲ್ಪಕಾಲದ ಅನಾರೋಗ್ಯದಿಂದ ಸೆ.8ರಂದು ಸ್ವಗೃಹದಲ್ಲಿ ನಿಧನ ರಾದರು. ಬೆಂಗಳೂರಿನ ಕೆ.ಆರ್.ಮಾರ್ಕೆಟ್ನ ಪ್ರಸಿದ್ದ ಹೊಟೇಲೊಂದರಲ್ಲಿ ಅಡುಗೆ ಭಟ್ಟರಾಗಿದ್ದ ಇವರು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ರಾಗಿದ್ದರು.
ಬ್ರಹ್ಮಾವರ, ಸೆ.9: ಬಾರ್ಕೂರು ಹೊಸಾಳ ಗ್ರಾಮದ ನಿವಾಸಿ ವಾಸು ಅಮೀನ್(57) ಅಲ್ಪಕಾಲದ ಅನಾರೋಗ್ಯದಿಂದ ಸೆ.8ರಂದು ಸ್ವಗೃಹದಲ್ಲಿ ನಿಧನ ರಾದರು. ಬೆಂಗಳೂರಿನ ಕೆ.ಆರ್.ಮಾರ್ಕೆಟ್ನ ಪ್ರಸಿದ್ದ ಹೊಟೇಲೊಂದರಲ್ಲಿ ಅಡುಗೆ ಭಟ್ಟರಾಗಿದ್ದ ಇವರು, ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ರಾಗಿದ್ದರು.