ಬೆಳ್ತಂಗಡಿ, ಸೆ. 15: ಲಾಯಿಲ ಗ್ರಾಮದ ನಿವಾಸಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆ ದಾರ ವಿಶ್ವನಾಧ ಲಾಯಿಲ ಅವರ ತಾಯಿ ದಿ. ಮುತ್ತು ಸ್ವಾಮಿ ಯಾನೆ ಮಾರಪ್ಪ ಅವರ ಪತ್ನಿ ಸುಶೀಲ (76) ಅಲ್ಪಕಾಲದ ಅಸೌಖ್ಯದ ಬಳಿಕ ಶುಕ್ರವಾರ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪುತ್ರ, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.