ಮಂಗಳೂರು, ಅ. 9: ಪ್ರಸ್ತುತ ಕಣ್ಣೂರಿನ ಶಿವನಗರ ನಿವಾಸಿ ಕಂಕನಾಡಿ ಶಿವಣ್ಣ ಆಚಾರ್ಯರು (79) ಅಲ್ಪಕಾಲದ ಅಸೌಖ್ಯದಿಂದ ಅ.7ರಂದು ನಿಧನ ಹೊಂದಿದರು. ವೃತ್ತಿಯಲ್ಲಿ ಚಿನ್ನದ ಕೆಲಸಗಾರರಾಗಿದ್ದ ಅವರು ಪತ್ನಿ ಹಾಗೂ ಐವರು ಪುತ್ರರನ್ನು ಅಗಲಿದ್ದಾರೆ.
ಮಂಗಳೂರು, ಅ. 9: ಪ್ರಸ್ತುತ ಕಣ್ಣೂರಿನ ಶಿವನಗರ ನಿವಾಸಿ ಕಂಕನಾಡಿ ಶಿವಣ್ಣ ಆಚಾರ್ಯರು (79) ಅಲ್ಪಕಾಲದ ಅಸೌಖ್ಯದಿಂದ ಅ.7ರಂದು ನಿಧನ ಹೊಂದಿದರು. ವೃತ್ತಿಯಲ್ಲಿ ಚಿನ್ನದ ಕೆಲಸಗಾರರಾಗಿದ್ದ ಅವರು ಪತ್ನಿ ಹಾಗೂ ಐವರು ಪುತ್ರರನ್ನು ಅಗಲಿದ್ದಾರೆ.