ಉಡುಪಿ, ನ.7: ಉದ್ಯಾವರ ಪಿತ್ರೋಡಿ ಪಟ್ನ ಕೃಷ್ಣ ಅಮೀನ್ ಅವರ ಧರ್ಮಪತ್ನಿ ಲಕ್ಷ್ಮಿ (56) ಅವರು ಅಸೌಖ್ಯದಿಂದ ಕಡಿಯಾಳಿ ಕುಂಜಿಬೆಟ್ಟುವಿನ ಸ್ವಗೃಹದಲ್ಲಿ ರವಿವಾರ ನಿಧನರಾದರು. ಅವರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿ, ನ.7: ಉದ್ಯಾವರ ಪಿತ್ರೋಡಿ ಪಟ್ನ ಕೃಷ್ಣ ಅಮೀನ್ ಅವರ ಧರ್ಮಪತ್ನಿ ಲಕ್ಷ್ಮಿ (56) ಅವರು ಅಸೌಖ್ಯದಿಂದ ಕಡಿಯಾಳಿ ಕುಂಜಿಬೆಟ್ಟುವಿನ ಸ್ವಗೃಹದಲ್ಲಿ ರವಿವಾರ ನಿಧನರಾದರು. ಅವರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.