ಪುತ್ತೂರು, ಡಿ. 12: ರಂಗಕಲಾವಿದ ನಗರದ ಸೂತ್ರಬೆಟ್ಟು ನಿವಾಸಿ ಏಳ್ಮುಡಿ ದಿ. ಮಂಜಪ್ಪ ಅವರ ಪುತ್ರ ತಿಮ್ಮಪ್ಪ ವೈ(64) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪುತ್ತೂರು, ಡಿ. 12: ರಂಗಕಲಾವಿದ ನಗರದ ಸೂತ್ರಬೆಟ್ಟು ನಿವಾಸಿ ಏಳ್ಮುಡಿ ದಿ. ಮಂಜಪ್ಪ ಅವರ ಪುತ್ರ ತಿಮ್ಮಪ್ಪ ವೈ(64) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.