ಬೆಳ್ತಂಗಡಿ, ಫೆ. 10: ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ ಆರ್ ಅವರ ತಂದೆ ರುಮಾನಿ (75) ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಳ್ತಂಗಡಿಯ ರೆಂಕೆದಗುತ್ತಿನ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು, ಬಂಧುಬಳವನ್ನು ಅಗಲಿದ್ದಾರೆ.
ಬೆಳ್ತಂಗಡಿ, ಫೆ. 10: ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ ಆರ್ ಅವರ ತಂದೆ ರುಮಾನಿ (75) ಅಲ್ಪ ಕಾಲದ ಅಸೌಖ್ಯದ ಬಳಿಕ ಬೆಳ್ತಂಗಡಿಯ ರೆಂಕೆದಗುತ್ತಿನ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು, ಬಂಧುಬಳವನ್ನು ಅಗಲಿದ್ದಾರೆ.