ಮೂಡುಬಿದಿರೆ, ಮಾ.17: ಜ್ಯೋತಿನಗರ ಪಾಂಡುರಂಗ ಆಚಾರ್ಯ ಅವರ ಪುತ್ರ ಪ್ರಕಾಶ್ ಆಚಾರ್ಯ (47) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ವೃತ್ತಿಯಲ್ಲಿ ಸ್ವರ್ಣಶಿಲ್ಪಿಯಾಗಿದ್ದರು. ಇಲ್ಲಿನ ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು. ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.
ಮೂಡುಬಿದಿರೆ, ಮಾ.17: ಜ್ಯೋತಿನಗರ ಪಾಂಡುರಂಗ ಆಚಾರ್ಯ ಅವರ ಪುತ್ರ ಪ್ರಕಾಶ್ ಆಚಾರ್ಯ (47) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು. ವೃತ್ತಿಯಲ್ಲಿ ಸ್ವರ್ಣಶಿಲ್ಪಿಯಾಗಿದ್ದರು. ಇಲ್ಲಿನ ಚಿನ್ನದ ಕೆಲಸಗಾರರ ಹಿತರಕ್ಷಣಾ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದರು. ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.