ಮಂಗಳೂರು, ಮಾ. 29: ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ಮನವಳಿಕೆಯ ನಿವಾಸಿ ಬಾಬು ಆಚಾರ್ಯರ ಪತ್ನಿ ಶಾರದಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮಂಗಳೂರು, ಮಾ. 29: ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ಮನವಳಿಕೆಯ ನಿವಾಸಿ ಬಾಬು ಆಚಾರ್ಯರ ಪತ್ನಿ ಶಾರದಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.