Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತಪ್ಪಿದ ವಿನಾಶ: ಭೂಮಿಯ ಅತಿ ಹತ್ತಿರದಿಂದ...

ತಪ್ಪಿದ ವಿನಾಶ: ಭೂಮಿಯ ಅತಿ ಹತ್ತಿರದಿಂದ ಹಾದು ಹೋದ ದೈತ್ಯ ಆಕಾಶಕಾಯ

ಪ್ರಪಂಚೋದ್ಯ

-ವಿಸ್ಮಯ-ವಿಸ್ಮಯ19 April 2018 12:08 AM IST
share
ತಪ್ಪಿದ ವಿನಾಶ: ಭೂಮಿಯ ಅತಿ ಹತ್ತಿರದಿಂದ ಹಾದು ಹೋದ ದೈತ್ಯ ಆಕಾಶಕಾಯ

ಎಪ್ರಿಲ್ 17ರ ದಿನ, ಎಂದಿನಂತೆ ಸರಿದುಹೋಗಿತ್ತು. ಜಗತ್ತಿನಾದ್ಯಂತ ಬಹುತೇಕ ಜನರು ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಅಂದು ಮಗ್ನರಾಗಿದ್ದರೇನೂ ಹೌದು. ಆದರೆ, ಆ ದಿನದಂದು ಅಮೆರಿಕದ ಬಾಹ್ಯಾಕಾಶಸಂಸ್ಥೆ ನಾಸಾದ ಕೆಲವು ವಿಜ್ಞಾನಿಗಳಿಗೆ ಮಾತ್ರವೇ, ಫುಟ್ಬಾಲ್ ಮೈದಾನದಷ್ಟು ದೊಡ್ಡ ಗಾತ್ರದ ಆಕಾಶಕಾಯವೊಂದು ಭೂಮಿಯ ಅತಿ ಸನಿಹಕ್ಕೆ ಆಗಮಿಸಿತ್ತೆಂಬ ವಿಷಯವು ತಿಳಿದಿತ್ತು.

ಈ ಆಕಾಶಕಾಯವು ಭೂಮಿಯ ಅತಿ ಸನಿಹದಲ್ಲಿ ಹಾದುಹೋದ 21 ತಾಸುಗಳಿಗೆ ನಿಮಿಷಗಳ ಮೊದಲು ನಾಸಾದ ಕೈಬೆರಳೆಣಿಕೆಯ ವಿಜ್ಞಾನಿಗಳಿಗೆ ಮಾತ್ರ ಅರಿವಾಗಿತ್ತು. ಪುಣ್ಯವಶಾತ್ ಈ ಆಕಾಶಕಾಯವು ಭೂಮಿಗೆ ಅಪ್ಪಳಿಸುವುದರಿಂದ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು.
2018ಜಿಇ3 ಎಂದು ಹೆಸರಿಡಲಾದ ಈ ಆಕಾಶಕಾಯವು ಅಂತರ್‌ರಾಷ್ಟ್ರೀಯ ಕಾಲಮಾನ 12:11ಕ್ಕೆ ಭೂಮಿಗೆ ಅತಿ ನಿಕಟದೂರದಲ್ಲಿ ಹಾದುಹೋಗಿತ್ತು.
 ಈ ದೈತ್ಯಗಾತ್ರದ ಆಕಾಶಕಾಯದ ವಿಸ್ತೀರ್ಣ 47 ಹಾಗೂ 100 ಮೀಟರ್‌ಗಳ ನಡುವೆಯಿತ್ತು. ತಾಸಿಗೆ 1.06 ಸಾವಿರ ಕಿ.ಮೀ. ವೇಗದಲ್ಲಿ ಭೂಮಿಯೆಡೆಗೆ ಅದು ಧಾವಿಸಿ ಬಂದಿತ್ತು. ಈ ಆಕಾಶಕಾಯವು ಭೂಮಿಗೆ ಎಷ್ಟು ಹತ್ತಿರದಲ್ಲಿತ್ತೆಂದರೆ, ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ಅಂತರದ ಅರ್ಧದಷ್ಟಿತ್ತು.
2018ಜಿಇ3 ಆಕಾಶಕಾಯವು, 1908ರಲ್ಲಿ ರಶ್ಯಾದ ಟುಂಗುಸ್ಕಾ ಪ್ರಾಂತದ ಮೇಲೆ ಅಪ್ಪಳಿಸಿ ಭಾರೀ ಹಾನಿಯೆಸಗಿದ ಆಕಾಶಕಾಯದ ಗಾತ್ರಕ್ಕಿಂತ ಸರಿಸುಮಾರು 3.6ರಷ್ಟು ದೊಡ್ಡದಿತ್ತು. ‘‘ಒಂದು ವೇಳೆ 2018 ಜಿ3 ಭೂಮಿಗೆ ಅಪ್ಪಳಿಸಿದ್ದೇ ಆದಲ್ಲಿ, ಅದು ಭಾರೀ ಹಾನಿಯನ್ನೇ ಉಂಟು ಮಾಡಬಹುದಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದಾಗ್ಯೂ ಇದರಿಂದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಹಾನಿಯಾಗಬಹುದೇ ಹೊರತು ಇಡೀ ಪ್ರಾಂತಕ್ಕಲ್ಲ’’ವೆಂದು ಅಮೆರಿಕದ ಬಾಹ್ಯಾಕಾಶ ಹಾಗೂ ಹವಾಮಾನ ಇಲಾಖೆಯ ವೆಬ್‌ಸೈಟ್ ವರದಿ ಮಾಡಿದೆ.
   ರಶ್ಯದ ಟುಂಗುಸ್ಕಾ ಪ್ರಾಂತಕ್ಕೆ ಅಪ್ಪಳಿಸಿದ ಆಕಾಶಕಾಯಕ್ಕಿಂತಲೂ 2018 ಜಿ3 ಆಕಾಶಕಾಯವು ಗಾತ್ರದಲ್ಲಿ ದೊಡ್ಡದಿತ್ತು ಮಾತ್ರವಲ್ಲ ಜಪಾನ್‌ನ ಹಿರೋಶಿಮಾ ನಗರದ ಮೇಲೆ ಎರಡನೇ ಜಾಗತಿಕ ಮಹಾಯುದ್ಧದ ವೇಳೆ ಎಸೆಯಲಾದ ಅಣುಬಾಂಬ್‌ನ 185 ಪಟ್ಟು ಅಧಿಕ ಶಕ್ತಿಯನ್ನು ಹೊಂದಿತ್ತು ಎಂದು ಸ್ಪೇಸ್.ಕಾಂ ವರದಿ ಮಾಡಿದೆ.

 

share
-ವಿಸ್ಮಯ
-ವಿಸ್ಮಯ
Next Story
X