ಬಂಟ್ವಾಳ, ಜೂ. 26: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಪಂಜಿಗದ್ದೆಯ ನಾರಾಯಣ ಭಟ್ ಎಂಬವರ ಪತ್ನಿ ಲಕ್ಷ್ಮಿ ಅಮ್ಮ (78) ಅವರು ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು ನಾಲ್ವರು ಪುತ್ರರು, ಆರು ಪುತ್ರಿಯರನ್ನು ಅಗಲಿದ್ದಾರೆ.
ಬಂಟ್ವಾಳ, ಜೂ. 26: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಪಂಜಿಗದ್ದೆಯ ನಾರಾಯಣ ಭಟ್ ಎಂಬವರ ಪತ್ನಿ ಲಕ್ಷ್ಮಿ ಅಮ್ಮ (78) ಅವರು ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು ನಾಲ್ವರು ಪುತ್ರರು, ಆರು ಪುತ್ರಿಯರನ್ನು ಅಗಲಿದ್ದಾರೆ.