ಆನಂದ ಪೂಜಾರಿ
ಮೂಡುಬಿದಿರೆ,ಜೂ.26: ಸಮಾಜ ಮಂದಿರ ವಾಣಿಜ್ಯ ಸಂಕೀರ್ಣದ ಎದುರಿನ ಹೂವಿನ ವ್ಯಾಪಾರಿ ಹೊಸಬೆಟ್ಟು ಗ್ರಾಮದ ಬಿರಾವು ಅನುಗ್ರಹ ನಿವಾಸಿ ಆನಂದ ಪೂಜಾರಿ(61)ರವಿವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಸೋಮವಾರ ಮಧ್ಯಾಹ್ನ ಹೂವಿನ ವ್ಯಾಪಾರ ಮಾಡುತ್ತಿದ್ದಾಗ ಅಸ್ವಸ್ಥಗೊಂಡು ಬಿದ್ದ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರು ಸಂಜೆ ನಿಧನರಾದರೆನ್ನಲಾಗಿದೆ.
ಅವರು ಮೂಡುಬಿದಿರೆಯಲ್ಲಿ ಸುಮಾರು 30 ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿದ್ದರು. ಇವರಿಗೆ ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.
Next Story