ಚಂದಪ್ಪ ಸಾಲಿಯಾನ್
ಬಂಟ್ವಾಳ, ಜು. 8: ತಾಲೂಕಿನ ಪ್ರಗತಿಪರ ಕೃಷಿಕ, ಸಾಮಾಜಿಕ ಕಾರ್ಯಕರ್ತ ಬಾಳ್ತಿಲ ಗ್ರಾಮದ ಕುರ್ಮಾನ್ ನಿವಾಸಿ ಚಂದಪ್ಪ ಸಾಲಿಯಾನ್ ( 65) ಅವರು ಹ್ರದಯಾಘಾತಕ್ಕೊಳಗಾಗಿ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡ ಇವರು, ಬಾಳ್ತಿಲ ಗ್ರಾಮದ ಮಂಜನಗುಡ್ಡೆ ಕುರ್ಮಾನ್ ಶ್ರೀ ಅಣ್ಣಪ್ಪ ಪಂಜುರ್ಲಿ ಮೂಲಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು ಮತ್ತು ಅಪಾರ ಬಂಧುಗಳುನ್ನು ಅಗಲಿದ್ದಾರೆ
Next Story