ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ ಸಚಿವ, ಶಾಸಕರಿಗೆ ಸನ್ಮಾನ
ಮಂಗಳೂರು, ಜು.29: ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ ಓಷಿಯನ್ ಪರ್ಲ್ ಹೊಟೇಲ್ನಲ್ಲಿ ಶನಿವಾರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಕೇಶ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಈ ಸಂರ್ಭದಲ್ಲಿ ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಎಂ. ರಶೀದ್, ಉಪಾಧ್ಯಕ್ಷ ಝಕರಿಯ, ರವೂಫ್ ಪುತ್ತಿಗೆ, ಕೋಶಾಧಿಕಾರಿ ಮನ್ಸೂರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಕಾರ್ಯದರ್ಶಿ ನಿಸಾರ್, ಅಶ್ರಫ್ ಕರ್ನೀರ್ ಹಾಗೂ ರಿಯಾಝ್ ಬಾವಾ, ಶೌಕತ್ ಶೌರಿ, ಬಿ.ಎಂ. ಮುಮ್ತಾಝ್ ಅಲಿ, ಮುಹಮ್ಮದ್ ಹಾರಿಸ್, ಕಾಸಿಮ್ ಅಹ್ಮದ್, ಅಬ್ದುಲ್ ರಝಾಕ್ ಗೋಳ್ತಮಜಲು, ಶರೀಫ್, ಎ.ಎಚ್. ಮುಹಮ್ಮದ್, ಅಬ್ದುಲ್ಲಾ ಮೋನು, ಬಶೀರ್ ಜೋಕಟ್ಟೆ, ಅಸ್ಗರ್, ಜಮಾಲುದ್ದೀನ್, ಎ.ಕೆ. ನಿಯಾಝ್, ನಾಸಿರ್ ಲಕ್ಕಿಸ್ಟಾರ್, ಆಸಿಫ್ ಸೂಫೀಕನ ಹಾಗೂ ಖಾಲಿದ್ ತಣ್ಣಿರುಭಾವಿ ಉಪಸ್ಥಿರಿದ್ದರು.
Next Story