ಕುಂದಾಪುರ, ಆ.5: ಮಟ್ಕಾ ಜುಗಾರಿಗೆ ಸಂಬಂಧಿಸಿ ಆ.4ರಂದು ಕುಂದಾ ಪುರ ಗ್ರಾಮಾಂತರ ಪೊಲೀಸರು ಕರ್ಕುಂಜೆ ಗ್ರಾಮದ ನೆಂಪು ಕ್ರಾಸ್ ಎಂಬಲ್ಲಿ ಸ್ಥಳೀಯ ನಿವಾಸಿ ಸುರೇಶ ದೇವಾಡಿಗ (33) ಹಾಗೂ ಕೋಟ ಪೊಲೀಸರು ಮೂಡುಗಿಳಿಯಾರು ಬಸ್ ನಿಲ್ದಾಣದ ಬಳಿ ಗಿಳಿಯಾರಿನ ರಾಮಣ್ಣ ಶೆಟ್ಟಿ(52) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.