ಮಂಗಳೂರು, ಆ.6: ನಗರದ ಯೆಯ್ಯಡಿಯ ಬಾರೆಬೈಲ್ ನಿವಾಸಿ ಅಶೋಕ್ ಕುಲಾಲ್ (53ವರ್ಷ) ಹೃದಯಾಘಾತದಿಂದ ಆ.5ರಂದು ನಿಧನ ಹೊಂದಿದರು. ಮೃತರು ಪತ್ನಿ,ಓರ್ವ ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಉರ್ವಸ್ಟೋರ್ನಲ್ಲಿ ಅಂಗಡಿಯನ್ನು ನಡೆಸುತ್ತಿದ್ದ ಮೃತರು ಕೆ.ಪಿ.ಟಿ. ಬಳಿಯ ಶ್ರೀರಾಮ ಭಜನಾ ಮಂದಿರದ ಸಕ್ರಿಯ ಸದಸ್ಯರೂ ಆಗಿದ್ದರು.