ಜೆಡಿಎಸ್: ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ
ಮಂಗಳೂರು, ಆ. 9: ಜಾತ್ಯತೀತ ಜನತಾದಳ ರಾಜಾಧ್ಯಕ್ಷ ಎಚ್ ವಿಶ್ವನಾಥರ ಅದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಕುಂಞಿ, ರಾಜ್ಯ ಉಪಾಧ್ಯಕ್ಷರಾದ ಎಂ. ಬಿ. ಸದಾಶಿವ, ಮಹಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್ ಒಳಗೊಂಡ ಸಮಿತಿಗಳನ್ನು ರಚಿಸಲಾಯಿತು.
ಉಳ್ಳಾನಗರ : ಶ್ರೀ ರಾಮ್ ಗಣೇಶ್- ಕಾರ್ಯಧ್ಯಕ್ಷರು, ಶ್ರೀ ಸುಶೀಲ್ನೊರೊನ್ಹಾ ಜಿಲ್ಲಾ ವಕ್ತಾರರು, ಎಸ್. ರಮೇಶ್ ಮಾಜಿ ಮೂಡ ಅಧ್ಯಕ್ಷರು, ರಾಜಶ್ರೀ ಹೆಗ್ಟೆ ಬಂಟ್ವಾಳ ಪುರಸಭೆ: ಶ್ರೀ ವಸಂತ್ ಪೂಜಾರಿ, ದಕ್ಷಿಣ ವಿಧಾನ ಸಭಾ ಅಧ್ಯಕ್ಷರು, ಡಿ. ಪಿ. ಅಮ್ಮಬ್ಬ, ಉತ್ತರ ವಿಧಾನ ಸಭಾ ಅಧ್ಯಕ್ಷರು ದಿನಕರ್ ಉಳ್ಳಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ , ಭಾರತಿ ಪುಷ್ಪ ರಾಜನ್, ಪ್ರಧಾನ ಕಾರ್ಯದರ್ಶಿ ಮಹಿಳಾ ಘಟಕ. ಪುತ್ತೂರು ನಗರ : ಅಝೀಝ್ ಕುದ್ರೊಳಿ, ಮಹಾ ನಗರ ಪಾಲಿಕೆ ಸದಸ್ಯರು, ಸುಮತಿ ಎಸ್ ಹೆಗ್ಡೆ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು, ಜಾಕೆ ಮಾಧವ ಗೌಡ, ಸುಳ್ಯ ವಿಧಾನಸಭಾ ಅಧ್ಯಕ್ಷರು, ಇಕ್ಬಾಲ್ ಮುಲ್ಕಿ, ರಾಜ್ಯ ಕಾರ್ಯದರ್ಶಿ.
Next Story