ಇಸ್ಪೀಟ್ ಜುಗಾರಿ: ಆರು ಮಂದಿ ಸೆರೆ
ಕಾರ್ಕಳ, ಆ.12: ಕುಂಟಾಡಿ ಎಂಬಲ್ಲಿ ಇಂದು ಬೆಳಗ್ಗೆ ಇಸ್ಪೀಟು ಜುಗಾರಿ ಆಟಕ್ಕೆ ಸಂಬಂಧಿಸಿ ಸುರೇಶ್ ಆಚಾರ್ಯ(49), ಸತೀಶ್ ಆಚಾರ್ಯ(36), ಸುಧೀರ್ ಆಚಾರ್ಯ (24), ಗಜಾನನ ಆಚಾರ್ಯ, ರಘುನಾಥ್ (31), ಶಶಿಕಾಂತ(22) ಎಂಬವರನ್ನು ಪೊಲೀಸರು ಬಂಧಿಸಿ 2870ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story