ಜೋಡುಪಾಲ: ದ.ಕ. ಜಿಲ್ಲಾಡಳಿತದಿಂದ ಆಧಾರ್ ವಿತರಣೆ
ಮಂಗಳೂರು, ಆ.23: ಜೋಡುಪಾಲ ದುರಂತದಲ್ಲಿ ದಾಖಲೆಗಳನ್ನು ಕಳೆದುಕೊಂಡವರಿಗೆ ಆಧಾರ್ ಕಾರ್ಡ್ ನೀಡುವ ಕಾರ್ಯಕ್ರಮ ಗುರುವಾರ ಸಂಜೆ ಅರಂತೋಡು ತೆಕ್ಕಿಲ್ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆರಂಭವಾಯಿತು.
ಈಗಾಗಲೇ ಆಧಾರ್ ಪಡೆದು, ಕಾರ್ಡ್ ಕಳೆದುಕೊಂಡವರಿಗೆ ಅವರ ಬಯೋಮೆಟ್ರಿಕ್ ಆಧಾರದಲ್ಲಿ ಸ್ಥಳದಲ್ಲೇ ಇ-ಕಾರ್ಡ್ ಪ್ರಿಂಟ್ ತೆಗೆದು ಕೊಡಲಾಗುತ್ತಿದೆ.
Next Story