ಕುಂದಾಪುರ, ಆ.28: ಕಂಡ್ಲೂರು ನಿವಾಸಿ ಕಾಸೀಂ ಅಬ್ದುಲ್ ರೆಹಮಾನ್ ಎಂಬವರ ಮಗಳು ಗುಲ್ಬಾಝ್ ಎಸ್.(22) ಎಂಬ ವರು ಆ.26ರಂದು ಬೆಳಗ್ಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸಾಗದೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಆ.28: ಕಂಡ್ಲೂರು ನಿವಾಸಿ ಕಾಸೀಂ ಅಬ್ದುಲ್ ರೆಹಮಾನ್ ಎಂಬವರ ಮಗಳು ಗುಲ್ಬಾಝ್ ಎಸ್.(22) ಎಂಬ ವರು ಆ.26ರಂದು ಬೆಳಗ್ಗೆ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸಾಗದೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.