ಉಡುಪಿ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ
ಉಡುಪಿ, ಸೆ.3: 2018-19ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿಕ್ಷಕರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಪುಪ್ಪಾವತಿ, ಮುಖ್ಯ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಚಿಕೋಡಿ(ಬ್ರಹ್ಮಾವರ ವಲಯ), ಲೀಡಿಯಾ ನಿರ್ಮಲ, ಮುಖ್ಯ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಡಂಗಳ (ಉಡುಪಿ ವಲಯ), ಗಿರೀಶ್ ಶ್ಯಾನಬಾಗ್, ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಲಗೋಣ (ಬೈಂದೂರು ವಲಯ), ಸುಮನ ಎನ್., ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಾಪುರ(ಕುಂದಾಪುರ ವಲಯ), ಎಚ್.ರಾಮಾಂಜನೇಯ. ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾೆ, ಇಂದಿರಾನಗರ (ಕಾರ್ಕಳ ವಲಯ).
ಪುಪ್ಪಾವತಿ, ಮುಖ್ಯ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಚಿಕೋಡಿ(ಬ್ರಹ್ಮಾವರ ವಲಯ), ಲೀಡಿಯಾ ನಿರ್ಮಲ, ಮುಖ್ಯ ಶಿಕ್ಷಕಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೊಡಂಗಳ (ಉಡುಪಿ ವಲಯ), ಗಿರೀಶ್ ಶ್ಯಾನಬಾಗ್, ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಲಗೋಣ (ಬೈಂದೂರು ವಲಯ), ಸುಮನ ಎನ್., ಸಹ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂದಾಪುರ(ಕುಂದಾಪುರ ವಲಯ), ಎಚ್.ರಾಮಾಂಜನೇಯ. ಸಹ ಶಿಕ್ಷಕರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ (ಕಾರ್ಕಳ ವಲಯ). ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಪ್ರಕಾಶ್ ಬಿ.ಬಿ., ಮುಖ್ಯ ಶಿಕ್ಷಕರು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಚೇರ್ಕಾಡಿ (ಬ್ರಹ್ಮಾವರ ವಲಯ), ವಿನೋದ, ಸಹಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರ್ಣಂಕಿಲ (ಉಡುಪಿ ವಲಯ), ಮೋಹಿನಿಬಾಯಿ, ಮುಖ್ಯ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಂಡ್ಸೆ (ಬೈಂದೂರು ವಲಯ), ಚಂದ್ರಶೇಖರ ಭಟ್, ಸಹಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡುಬೆಟ್ಟು (ಕಾರ್ಕಳ ವಲಯ), ಕಿಶನ್ ರಾಜ್, ದೈಹಿಕ ಶಿಕ್ಷಣ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ವೆ (ಕುಂದಾಪುರ ವಲಯ).
ಪ್ರೌಢಶಾಲಾ ಶಿಕ್ಷಕರು: ಪ್ರಕಾಶಿನಿ, ಸಹಶಿಕ್ಷಕಿ, ಸರಕಾರಿ ಪ್ರೌಢಶಾಲೆ, ಹೆಸ್ಕತ್ತೂರು (ಕುಂದಾಪುರ ವಲಯ), ಹರೀಶ್ ಶೆಟ್ಟಿ , ಸಹಶಿಕ್ಷಕರು, ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು (ಕಾರ್ಕಳ ವಲಯ), ಬಾಸ್ಕರ್ ಮಯ್ಯ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಉಪ್ಪಿನಕುದ್ರು (ಬೈಂದೂರು ವಲಯ), ಮರೀನಾ ಸರೋಜಾ, ಮುಖ್ಯ ಶಿಕ್ಷಕಿ, ಶ್ರೀ ವಿದ್ಯಾಸಮುದ್ರತೀರ್ಥ ಪ್ರೌಢ ಶಾಲೆ, ಕಿದಿಯೂರು(ಉಡುಪಿ ವಲಯ), ಆನಂದ ಶೆಟ್ಟಿ, ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ, ವಡ್ಡರ್ಸೆ(ಬ್ರಹ್ಮಾವರ ವಲಯ).