ಕಾರ್ಕಳ, ಸೆ.14: ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ನಿವಾಸಿ ಕಾಂತಪ್ಪ ಪೂಜಾರಿ(50) ಎಂಬವರ ಪತ್ನಿ ಗಿರಿಜಾ ಪೂಜಾರ್ತಿ(50) ಎಂಬವರು ಸೆ.8 ರಂದು ಸಂಜೆ ವೇಳೆ ಪಕ್ಕದ ಮನೆಗೆ ಎಲೆ ಅಡಿಕೆ ತಿಂದು ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.