ಶಸ್ತ್ರಚಿಕಿತ್ಸೆಗೆ ಹೆದರಿ ಆತ್ಮಹತ್ಯೆ
ಕುಂದಾಪುರ, ಸೆ.14: ಹರ್ನಿ ಕಾಯಿಲೆಯಿಂದ ಬಳಲುತ್ತಿದ್ದ ಕಾಳಾವಾರ ಸಳ್ವಾಡಿ ಸಮೀಪದ ನಡುಬೆಟ್ಟು ನಿವಾಸಿ ಗೋವಿಂದ ಮೊಗವೀರ (80) ಎಂಬವರು ಶಸ್ತ್ರ ಚಿಕಿತ್ಸೆಗೆ ಹೆದರಿ ಮಾನಸಿಕವಾಗಿ ನೊಂದು ಸೆ.14ರಂದು ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story